ಅರುಣಾ ಅಸಫ್ ಅಲಿ (ಜುಲೈ ೧೬,೧೯೦೯ – ಜುಲೈ ೨೯,೧೯೯೬),ಎಂದು ಪ್ರಸಿದ್ಧರಾದ ಅರುಣಾ ಗಂಗೂಲಿಯವರು ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ಧರು.ಇವರಿಗೆ ೧೯೯೭ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.